Slide
Slide
Slide
previous arrow
next arrow

ಸೆ.4ಕ್ಕೆ ಯೋಗಮಂದಿರದಲ್ಲಿ ಸಂಗೀತ ಕಾರ್ಯಕ್ರಮ

300x250 AD

ಶಿರಸಿ: ರಾಗಮಿತ್ರ ಪ್ರತಿಷ್ಠಾನದ ಆಶ್ರಯದಲ್ಲಿ ಗುರು ಅರ್ಪಣೆ -ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಸೆ.4ರಂದು ಸಂಜೆ 6ರಿಂದ ನಗರದ ಯೋಗಮಂದಿರದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸಭಾಂಗಣದಲ್ಲಿ ನಡೆಯಲಿದೆ.

ಇನ್ನರ್ ವೀಲ್ ಕ್ಲಬ್ ಶಿರಸಿ ಹೆರಿಟೇಜ್ ಸದಸ್ಯೆಯರಿಂದ ಭಕ್ತಿ ಸಂಗೀತ, ಕು.ರೂಪಕ್ ಗುರುಮೂರ್ತಿ ವೈದ್ಯ ಬೆಂಗಳೂರು ತಬಲಾ ಸೋಲೋ, ಕುಮಾರ ಅಜಯ್ ಹೆಗಡೆ ಹಾರ್ಮೋನಿಯಂ/ಲೆಹರಾ, ವಿದ್ವಾನ್ ದತ್ತಾತ್ರೇಯ ವೇಲನ್‌ಕರ್ ಬೆಂಗಳೂರು ಇವರ ಹಿಂದುಸ್ತಾನೀ ಗಾಯನ ನಡೆಯಲಿದ್ದು ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಹಾರ್ಮೋನಿಯಂ ಸಾಥ್ ನೀಡುವರು.
ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು ಆರ್. ಎನ್. ಭಟ್ಟ ಸುಗಾವಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶ್ರೀಮತಿ ಸುಧಾ ಗೌಡರ್ ಹುಲೇಕಲ್, ಶ್ರೀಮತಿ ಪುಷ್ಪಾ ಭಟ್ ಶಿರಸಿ, ಎಂ. ಎನ್. ಹೆಗಡೆ ಮಾಳೇನಳ್ಳಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಪಂ. ಸಂಜೀವ ಪೋತದಾರ ಇವರಿಗೆ ಗೌರವ ಸಮ್ಮಾನ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top